Yahoo! Search
Sign In New User? Sign Up

HUBLI

Kannada (ಕನ್ನಡ)

Explore the Kannada online world -news, blogs, podcasts and a lot more in Kannada

Kannada News

Kannada Blogs

Yahoo! News: ಮಾದೇಶ ನಿರ್ಮಾಪಕನ ಪಾಡು

Oct 13 3:19 PM

ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿ ಶ್ರೀಕೃಷ್ಣ ಜನ್ಮಸ್ಥಾನ ಪ್ರವೇಶಿಸುವುದರೊಂದಿಗೆ ಮಾದೇಶ ಚಿತ್ರದ ತಂಡ ಪಾಪ ಅನ್ನತೊಡಗಿದೆ. ಅದ್ದೂರಿ ಚಿತ್ರ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮಾದೇಶ ನಿರ್ಮಾಣಕ್ಕೆ ಶೂಟರ್ ಮೂರ್ತಿ ಕೈತುಂಬಾ ಹಣ ಸುರಿದಿದ್ದ ಜತೆಗೆ...

Yahoo! News: ನಟರ ಸಹವಾಸವೇ ಬೇಡ ಅಂದರು ಅಂದ್ರಿತಾ...

Oct 13 3:17 PM

ಸಿನೆಮಾ ನಟನನ್ನು ಮದುವೆಯಾಗಲು ಒಲ್ಲೆ, ಸಹವಾಸವೇ ಬೇಡವೇ ಬೇಡ, ಯಾಕೆಂದರೆ ನಟರು ತುಂಬ ಚೆನ್ನಾಗಿ ನಟಿಸುತ್ತಾರೆ ಹೀಗೆಂದು ಬಾಂಬ್ ಸಿಡಿಸಿರುವ ಖ್ಯಾತಿ ನಟಿ ಅಂದ್ರಿತಾ ಅವಳದ್ದು. ಜನಪ್ರಿಯ ಮಾಸಪತ್ರಿಕೊಂದಕ್ಕೆ ಸಂದರ್ಶನ ನೀಡಿರುವ ಈಕೆ ಈ ಅಭಿಪ್ರಾಯವನ್ನು...

Yahoo! News: 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಶ್ರವಂತ್‌ ತಂದೆ ದಿಲ್‌ಕುಶ್

Oct 13 3:16 PM

ಅಂದ ಹಾಗೆ ಮೊನ್ನೆ-ಮೊನ್ನೆಯಷ್ಟೇ ಬಿಡುಗಡೆಗೊಂಡ ಶ್ರವಂತ್ ಮತ್ತು ರಾಧಿಕಾ ಗಾಂಧಿ ನಟನೆಯ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ'ಗೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದು ಇದರಿಂದ ಶ್ರವಂತ್ ತಂದೆ ಮಂಜುನಾಥ್ ಹಿರಿ ಹಿರಿ ಹಿಗ್ಗಿದ್ದಾರೆ....

ಪ್ರೀತಿಯ ಸಂಕೇತ ಗುಲಾಬಿ

Oct 13 3:11 PM

 ಮುಂದೆ ಓದಿ »

Yahoo! News: ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ: 10 ಸಾವು

Oct 13 2:48 PM

ಕೋಲಾರ ಜಿಲ್ಲೆಯ ಹನುಮೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿ 16 ಮಂದಿ ಗಂಭೀರ ಗಾಯಗೊಂಡಿದ್ದಾರೆ.ಚೆನ್ನೈ-ಬೆಂಗಳೂರು ಸಂಚಾರದ ವೋಲ್ವೋ ಬಸ್...

Yahoo! News: ಪತಿ ಹತ್ಯೆಯಲ್ಲಿ ದೇಶಪಾಂಡೆ ಪಾತ್ರ: ಶುಭಲತಾ ವಾಗ್ದಾಳಿ

Oct 13 2:46 PM

ನನ್ನ ಪತಿಯ ಹತ್ಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಕೈವಾಡವಿರುವ ಶಂಕೆಯಿದೆ ಎಂದು ವಿಧಾನಪರಿಷತ್ ಸದಸ್ಯೆ ಶುಭಲತಾ ಆಸ್ನೋಟಿಕರ್ ಹೇಳಿದ್ದಾರೆ. ನಮ್ಮ ಕುಟುಂಬದೊಂದಿಗೆ ಅತ್ಯಂತ...

ಪ್ರೀತಿಯ ಸಂಕೇತ ಗುಲಾಬಿ

Oct 13 3:11 PM

 ಮುಂದೆ ಓದಿ »

೫೬ದೇಶಗಳಲ್ಲಿ ಇಂಟರ್‍ನ್ಯಾಶನಲ್ ರೋಮಿಂಗ್ ಬಿಟ್ಟಿ!

Oct 13 2:26 PM

http://www.tradearabia.com/news/IT_150652.html ೧೦೦ ಜಿ.ಎಸ್.ಎಂ ಸರ್‍ವೀಸ್ ಕೊಡುವವರ ಒಪ್ಪಂದ! ೫೬ ದೇಶಗಳಲ್ಲಿ ಇಂಟರ್‍ನ್ಯಾಶನಲ್ ರೋಮಿಂಗ್ ಬಿಟ್ಟಿ! Riyadh: Saudi Arabian mobile operator Mobily's subscribers can now receive local and international calls for free from 56 countries. The mobile phone service is made available through one of the largest roami...

ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್

Oct 13 1:36 PM

  ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದರು.  ಮುಂದೆ ಓದಿ »...

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

Oct 13 12:39 PM

ಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆನಿಸುತ್ತದೆ.  ಮುಂದೆ ಓದಿ »...

ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?

Oct 13 11:19 AM

ಶನಿವಾರ ಸಮಾತಾಪತ್ನಿಕನಾಗಿ ನಾನು ಬಂನೇರುಗಟ್ಟ ರಾಷ್ಟ್ರೀಯ ಅರಣ್ಯಕ್ಕೆ ಗಮಿಸಿದೆನು.... ಅಲ್ಲಿ ಹುಲಿ, ಸಿಂಹ, ಕರಡಿಗಳ ಸಪಾರಿ ಕಂಡೆನು...... ನನಗಂನಿಸಿದ್ದು ಈ ಪ್ರಾಣಿಗಳೆಲ್ಲವಂನು ಅಲ್ಲಿಗೆ ತಂದು ಪೋಷಿಸಿದ್ದಾರೆ.. ಆದರೆ ಬಂನೇರುಗಟ್ಟ ಯಾವ ಪ್ರಾಣಿಯ ನೆಲೆ? ಅಲ್ಲಿ ಯಾವ ಪ್ರಾಣಿ ಸ್ವಾಬಾವಿಕವಾಗಿ ಇತ್ತು/ಇದೆ?...

ಕಿಱುನಾಲಿಗೆ, ಕುಞ್ಞಾಲಿಗೆ

Oct 13 11:10 AM

ಕಿಱುನಾಲಿಗೆ, ಕುಞ್ಞಾಲಿಗೆ= ನಾಲಿಗೆಯ ಹಿಂಬದಿಯಲ್ಲಿರುವ ನಾಲಿಗೆಯ ಭಾಗವೇ ಆದ ಮಾಂಸಖಂಡ (tonsils). ಕುಞ್ಞಾಲಿಗೆ ಎಂದು ಸಾಮಾನ್ಯವಾಗಿ ಕುಂದಾಪುರದ ಕಂದಾವರ ಬ್ರಾಹ್ಮಣರು ಬೞಸುವುದನ್ನು ಕೇಳಿದ್ದೇನೆ. ಉೞಿದ ಕನ್ನಡಿಗರು ಕಿಱುನಾಲಿಗೆ ಎನ್ನುತ್ತಾರೆ....

ಯಾಹೂ! ಕ್ರಿಕೆಟ್

Oct 13 10:52 AM

ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ ಮೇಲೆ ಇತ್ತೀಚಿನ ಓವರ್‌ಗಳ ಪ್ರತಿ ಬಾಲ್‌ನಲ್ಲಿ ಏನಾಯ್ತು ಅನ್ನೋದನ್ನೂ ತೋರಿಸುತ್ತೆ. ನನಗೆ ಇಷ್ಟವಾಯಿತು. ನೀವೂ ನೋಡಿ ....

Yahoo! News: ಮಾದೇಶ ನಿರ್ಮಾಪಕನ ಪಾಡು

Oct 13 3:19 PM

ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿ ಶ್ರೀಕೃಷ್ಣ ಜನ್ಮಸ್ಥಾನ ಪ್ರವೇಶಿಸುವುದರೊಂದಿಗೆ ಮಾದೇಶ ಚಿತ್ರದ ತಂಡ ಪಾಪ ಅನ್ನತೊಡಗಿದೆ. ಅದ್ದೂರಿ ಚಿತ್ರ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮಾದೇಶ ನಿರ್ಮಾಣಕ್ಕೆ ಶೂಟರ್ ಮೂರ್ತಿ ಕೈತುಂಬಾ ಹಣ ಸುರಿದಿದ್ದ ಜತೆಗೆ...

Yahoo! News: ನಟರ ಸಹವಾಸವೇ ಬೇಡ ಅಂದರು ಅಂದ್ರಿತಾ...

Oct 13 3:17 PM

ಸಿನೆಮಾ ನಟನನ್ನು ಮದುವೆಯಾಗಲು ಒಲ್ಲೆ, ಸಹವಾಸವೇ ಬೇಡವೇ ಬೇಡ, ಯಾಕೆಂದರೆ ನಟರು ತುಂಬ ಚೆನ್ನಾಗಿ ನಟಿಸುತ್ತಾರೆ ಹೀಗೆಂದು ಬಾಂಬ್ ಸಿಡಿಸಿರುವ ಖ್ಯಾತಿ ನಟಿ ಅಂದ್ರಿತಾ ಅವಳದ್ದು. ಜನಪ್ರಿಯ ಮಾಸಪತ್ರಿಕೊಂದಕ್ಕೆ ಸಂದರ್ಶನ ನೀಡಿರುವ ಈಕೆ ಈ ಅಭಿಪ್ರಾಯವನ್ನು...

Yahoo! News: 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಶ್ರವಂತ್‌ ತಂದೆ ದಿಲ್‌ಕುಶ್

Oct 13 3:16 PM

ಅಂದ ಹಾಗೆ ಮೊನ್ನೆ-ಮೊನ್ನೆಯಷ್ಟೇ ಬಿಡುಗಡೆಗೊಂಡ ಶ್ರವಂತ್ ಮತ್ತು ರಾಧಿಕಾ ಗಾಂಧಿ ನಟನೆಯ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ'ಗೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದು ಇದರಿಂದ ಶ್ರವಂತ್ ತಂದೆ ಮಂಜುನಾಥ್ ಹಿರಿ ಹಿರಿ ಹಿಗ್ಗಿದ್ದಾರೆ....

Yahoo! News: ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ: 10 ಸಾವು

Oct 13 2:48 PM

ಕೋಲಾರ ಜಿಲ್ಲೆಯ ಹನುಮೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿ 16 ಮಂದಿ ಗಂಭೀರ ಗಾಯಗೊಂಡಿದ್ದಾರೆ.ಚೆನ್ನೈ-ಬೆಂಗಳೂರು ಸಂಚಾರದ ವೋಲ್ವೋ ಬಸ್...

Yahoo! News: ಪತಿ ಹತ್ಯೆಯಲ್ಲಿ ದೇಶಪಾಂಡೆ ಪಾತ್ರ: ಶುಭಲತಾ ವಾಗ್ದಾಳಿ

Oct 13 2:46 PM

ನನ್ನ ಪತಿಯ ಹತ್ಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಕೈವಾಡವಿರುವ ಶಂಕೆಯಿದೆ ಎಂದು ವಿಧಾನಪರಿಷತ್ ಸದಸ್ಯೆ ಶುಭಲತಾ ಆಸ್ನೋಟಿಕರ್ ಹೇಳಿದ್ದಾರೆ. ನಮ್ಮ ಕುಟುಂಬದೊಂದಿಗೆ ಅತ್ಯಂತ...

Yahoo! News: ದಾಖಲೆ ಅಂಚಲ್ಲಿ ಸಚಿನ್ ಔಟ್, ಮಂದ ಬೆಳಕು ಆಟ ನಿಲುಗಡೆ

Oct 13 2:44 PM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಒಡ್ಡಿದ 299 ರನ್ನುಗಳ ಪ್ರತಿಯಾಗಿ ಭಾರತ 148 ರನ್ನುಗಳಿಗೆ ತನ್ನ ನಾಲ್ಕು ವಿಕೆಟ್ ಕಳೆದು ಕೊಂಡು, ಡ್ರಾ ಸಾಧಿಸುವತ್ತ ಹರ ಸಾಹಸ ಪಡುತ್ತಿದೆ....

ಬ್ಲಾಗ್‌ಸ್ಪಾಟಿಗೆ ವಿದಾಯ!

Aug 28 7:52 PM

ಆತ್ಮೀಯ ಓದುಗ ಮಿತ್ರರಿಗೆ, ನಮಸ್ಕಾರ. ಸುಮಾರು ವರ್ಷಗಳ ವಾಸದ ನಂತರ, ಬ್ಲಾಗ್‌ಸ್ಪಾಟಿಗೆ ವಿದಾಯ ಹೇಳಿ, ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುವ ಸಂದರ್ಭ ಮಜಾವಾಣಿಗೆ ಒದಗಿದೆ. ಮಿತ್ರರಾದ ಎಚ್.ಪಿ.ನಾಡಿಗರು ಒಂದು ಅತ್ಯುತ್ತಮ ನೆಲೆಯನ್ನೂ ಒದಗಿಸಿದ್ದಾರೆ. ಮಜಾವಾಣಿಯ ಹೊಸ ವಿಳಾಸ: ಮಜಾವಾಣಿ.ನೆಟ್ ವಿಶ್ವಾದ್ಯಂತ ಇರುವ ಮೂರೂವರೆ ಮಂದಿ ಮಜಾವಾಣಿ ಓದುಗರು ನಮ್ಮ ಹೊಸ ವಿಳಾಸಕ್ಕೆ ಮತ್ತೆ ಮತ್ತೆ ಭೇಟಿ ಕೊಟ್ಟು, ಸತ್ಯದೊಂದಿಗಿನ ನಮ್ಮ ಭೀ...

ಮಜಾವಾಣಿ: ರಾಜ್ಯ ಸುದ್ದಿ

Aug 9 9:44 PM

ನೈಸರ್ಗಿಕ ಕಾರಣಗಳಿಂದ ರೈತನ ಸಾವು! ಮು.ಮಂ. ನೆಮ್ಮದಿಯ ನಿಟ್ಟುಸಿರು ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಳೇದ ಗುಡ್ಡ ಗ್ರಾಮದ ಶಿವನಂಜಯ್ಯನವರೇ ಈ ಅದೃಷ್ಟಶಾಲಿ ರೈತರಾಗಿದ್ದು, ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ರೈತರಾದರೂ, ನೈಸರ್ಗಿಕ ಕಾರಣಗಳಿಂ...

ಮಜಾವಾಣಿ: ವಾಣಿಜ್ಯ-ಕ್ರೀಡೆ-ರಾಜಕೀಯ

Aug 3 12:49 PM

ಶಾಸಕರ ಭವನದ ಸಮೀಪ ಡಿಕೆಶಿ ಸ್ ಕ್ಯಾಸಲ್ (ಮಜಾವಾಣಿ ಎಕ್ಸ್‌ಕ್ಲೂಸಿವ್) ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ. ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು, ಇದಕ್ಕೆ ಡಿಕೆಶಿ ಸ್ ಕ್ಯಾಸಲ್ ಎಂದು ಹೆಸರಿಡಲಾಗಿದೆ. ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ವಿವರಗಳನ್ನು ಹಂಚಿಕೊಂಡ ಶಿವ...

ಮಜಾವಾಣಿ: ಪ್ರಾದೇಶಿಕ ವಾರ್ತೆ

Jul 28 11:54 PM

ಇನ್ನು ಮುಂದೆ ಅಣು ಮುಂಬ್ ?! ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿಸಿ, ಬಾಂಬೆ ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು ಮುಂಬೈ ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ , ಅಣು ಬಾಂಬನ್ನು ಅಣು ಮುಂಬ್ ಎಂದು ಕರೆಯುವಂತೆ ಕೂಗೆದ್ದಿದೆ. ಸ್ವಾಭಿಮಾನಿ ಮಹರಾಷ್ಟ್ರ ಸಂಘದ ಕಾರ್ಯಕರ್ತರು ಅಣು ಬಾಂಬಿನ ಮರು ನಾಮಕರಣಕ್ಕೆ ಒತ್ತಾಯಿಸಿ ಗು...

ಮಜಾವಾಣಿ: ಚಿತ್ರ ವಿಮರ್ಶೆ

Jul 28 2:44 PM

ದ ವಿನಿಂಗ್ ಕ್ಯಾಂಡಿಡೇಟ್! ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!! ಇದು ಎಲ್ಲರ ಅನುಭವಕ್ಕೂ ...

ಮಜಾವಾಣಿ ಜಾಹಿರಾತು: ರಾಜಕೀಯ ತಂತ್ರಾಂಶ

Jul 26 11:38 AM

ಇದನ್ನೂ ಓದಿ! (ಸೋಮಾರಿತನದ ಪರಮಾವಧಿ!)

ಚುನಾವಾಣಿ 08: ಜನ ವಾಣಿ

May 10 12:59 PM

[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗ ಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]...

ರಾಯಲ್ ಚಾಲೆಂಜರ್ಸ್, ಬೆಂಗಳೂರು...

May 7 11:36 AM

ರಾಯಲ್ ಚಾಲೆಂಜರ್ಸ್, ಬೆಂಗಳೂರು. ೭ ಪಂದ್ಯಗಳಲ್ಲಿ ೫ನ್ನು ಸೋತ ಬಳಿಕ ಸಿ.ಇ.ಓ ಚಾರು ಶರ್ಮನನ್ನು ಮನೆಗೆ ಕಳಿಸಲಾಗಿದೆ. ಈ ಲೇಖನವನ್ನು ಬೆಂಗಳೂರು ತಂಡ ತನ್ನೆಲ್ಲಾ ಪಂದ್ಯಗಳನ್ನು ಆಡಿದ ಬಳಿಕ ಬರೆಯಬೇಕೆಂದಿದ್ದೆ. ಆದರೆ ಇದುವರೆಗೆ ಈ ತಂಡ ನೀಡಿದ ಹೀನಾಯ ಪ್ರದರ್ಶನದಿಂದ ಬೇಸತ್ತು ಈಗಲೇ ಗೀಚುತ್ತಿದ್ದೇನೆ.  ಮುಂದೆ ಓದಿ »...

ಕರ್ನಾಟಕ ಕ್ರಿಕೆಟ್ - ೯

Dec 9 9:33 PM

ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇ...

ಕರ್ನಾಟಕ ಕ್ರಿಕೆಟ್ - ೮

Nov 18 2:40 PM

 ಮುಂದೆ ಓದಿ »

೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ

Nov 11 11:36 PM

೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ. ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್...

ಪ್ಯಾರಿಸ್ ಪ್ರಸಂಗ

Aug 9 10:40 PM

ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ.  ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, 'ಬ್ಯಾಚೆಲರ್ಸ್ ಪ್ಯಾರಡೈಸ್' ಎಂದು ಕರೆಸಿಕೊಳ್ಳುತ್ತಿದ್ದ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ.  ಮುಂದೆ ಓದಿ »...

ದೊಡ್ಡ ಗಣೇಶನಿಗೊಂದು ವಿದಾಯ

Jun 27 4:27 PM

ಕಳೆದ ರಣಜಿ ಋತುವಿಗೆ ಕರ್ನಾಟಕ ತಂಡದ ಆಯ್ಕೆ ಆದಾಗ ದೊಡ್ಡ ಗಣೇಶ್ ಹೆಸರು ಇರದಿರುವುದನ್ನು ನೋಡಿ ಆಶ್ಚರ್ಯವಾಯಿತು. ಹೊಸದಾಗಿ ಕೋಚ್ ಆಗಿ ನೇಮಕಗೊಂಡಿದ್ದ ವೆಂಕಟೇಶ್ ಪ್ರಸಾದ್ ತಂಡವನ್ನು ಆಯ್ಕೆ ಮಾಡುವಾಗ ಮುಖ್ಯ ಆಯ್ಕೆಗಾರ ಅಶೋಕಾನಂದ್ ಅವರಿಗೆ ತಿಳಿಸಿದ ವಿಷಯವೇನೆಂದರೆ 'ನನಗೆ ಇವರು ಬೇಕು ಮತ್ತು ಇವರು ಬೇಡ' ಎಂದು.  ಮುಂದೆ ಓದಿ »...

ಒಂದು ನೈಜ ಜೋಕು

May 22 10:47 PM

ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.  ಮುಂದೆ ಓದಿ »

Kannada Podcasts

೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

Mar 1 5:46 PM

ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ...

೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ

Jan 16 11:52 PM

    ವಿ ವೇಕ್ ನಮ್ಮ ನಡುವಿನ ಅತ್ಯಂತ ಸೂಕ್ಷ್ಮಸಂವೇದನೆಯ ಕತೆಗಾರ, ಕಾದಂಬರಿಕಾರ. ಸೃಜನಶೀಲತೆ, ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆ, ನಂತರ ಅದರ ಪ್ರಕಟಣೆ, ಮನ್ನಣೆ-ವಿಮರ್ಶೆಗಳ ಅಗತ್ಯ ಮತ್ತು ಮಿತಿಗಳು ಎಲ್ಲದರ ಕುರಿತ...

ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)

Aug 10 1:52 AM

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ   ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ...

Kannada Bookmarks

Send in your comments/feedback about Our City | Report copyright violations if any

Yahoo! Our City may have links to certain applications like flickr, Yahoo! Video, Upcoming, del.icio.us etc., which are U.S. products governed by U.S. laws. By accessing or using any of these applications, you agree to the Yahoo! U.S. Terms of Service and Privacy Policy, which are subject to U.S.A. laws.

Copyright 2007 Yahoo Web Services India Pvt Ltd. All rights reserved.
Privacy Policy - Terms of Service - Copyright Notice